Slide
Slide
Slide
previous arrow
next arrow

ಒಂಟಿ ನಳಿಗೆ ಬಂದೂಕು ಪೋಲಿಸ್ ವಶಕ್ಕೆ: ಆರೋಪಿ ಪರಾರಿ

300x250 AD

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ತೆಂಗಿನಜಡ್ಡಿಯಲ್ಲಿ ಕೊಟ್ಟಿಗೆಯೊಳಗಿಟ್ಟಿದ್ದ ಒಂಟಿ ನಳಿಗೆಯ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತೆಂಗಿನಜಡ್ಡಿಯ ಮಂಜುನಾಥ ಕೇಶವ ಸಿದ್ದಿ ಎಂಬಾತ ಅಕ್ರಮವಾಗಿ ಒಂಟಿ ನಳಿಗೆಯ ಬಂದೂಕನ್ನು ಹೊಂದಿದ್ದ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಆರೋಪಿ ಮಂಜುನಾಥ ಓಡಿ ಹೋಗಿದ್ದಾನೆ. ಆತನ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಇರಿಸಿದ್ದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top